ಪ್ರೆಸ್ಕ್ಲಬ್ ನೂತನ ಪದಾಧಿಕಾರಿಗಳಿಗೆ ದಸಂಸ ಸನ್ಮಾನ
ಚಿಕ್ಕಮಗಳೂರು: ಪ್ರೆಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂಪಾದಕ ಪಿ.ರಾಜೇಶ್, ಕಾರ್ಯದರ್ಶಿ ತಾರಾನಾಥ್ ಹಾಗೂ ಖಜಾಂಚಿಯಾಗಿ ಎನ್.ಕೆ.ಗೋಪಿ ಆಯ್ಕೆಗೊಂಡ ಹಿನ್ನೆಲೆ ಯಲ್ಲಿ ಗುರುವಾರ ಅವರಿಗೆ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘ? ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸಂಘ? ಸಮಿತಿ ಜಿಲ್ಲಾ ಸಂಚಾಲಕರಾದ ಕಬ್ಬಿಗೆರೆ ಮೋಹನ್ ಕುಮಾರ್, ಮಹಿಳಾ ಜಿಲ್ಲಾ ಸಂಚಾಲಕಿ ಅರುಣಾಕ್ಷಿ, ಮುಖಂಡರಾದ ಟಿಎಲ್ ಗಣೇಶ್, ನಂಜುಂಡಪ್ಪ ಹಿರೇಮಗಳೂರು, ಪರಮೇಶ್, ಫಾತಿಮಾ ಇತರರು ಇದ್ದರು.
Honored by the Karnataka Dalit Sangh Committee