September 20, 2024

ಪ್ರೆಸ್‌ಕ್ಲಬ್ ನೂತನ ಪದಾಧಿಕಾರಿಗಳಿಗೆ ದಸಂಸ ಸನ್ಮಾನ

0
ಪ್ರೆಸ್‌ಕ್ಲಬ್ ನೂತನ ಪದಾಧಿಕಾರಿಗಳಿಗೆ ದಸಂಸ ಸನ್ಮಾನ

ಪ್ರೆಸ್‌ಕ್ಲಬ್ ನೂತನ ಪದಾಧಿಕಾರಿಗಳಿಗೆ ದಸಂಸ ಸನ್ಮಾನ

ಚಿಕ್ಕಮಗಳೂರು: ಪ್ರೆಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂಪಾದಕ ಪಿ.ರಾಜೇಶ್, ಕಾರ್ಯದರ್ಶಿ ತಾರಾನಾಥ್ ಹಾಗೂ ಖಜಾಂಚಿಯಾಗಿ ಎನ್.ಕೆ.ಗೋಪಿ ಆಯ್ಕೆಗೊಂಡ ಹಿನ್ನೆಲೆ ಯಲ್ಲಿ ಗುರುವಾರ ಅವರಿಗೆ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘ? ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದಲಿತ ಸಂಘ? ಸಮಿತಿ ಜಿಲ್ಲಾ ಸಂಚಾಲಕರಾದ ಕಬ್ಬಿಗೆರೆ ಮೋಹನ್ ಕುಮಾರ್, ಮಹಿಳಾ ಜಿಲ್ಲಾ ಸಂಚಾಲಕಿ ಅರುಣಾಕ್ಷಿ, ಮುಖಂಡರಾದ ಟಿಎಲ್ ಗಣೇಶ್, ನಂಜುಂಡಪ್ಪ ಹಿರೇಮಗಳೂರು, ಪರಮೇಶ್, ಫಾತಿಮಾ ಇತರರು ಇದ್ದರು.

Honored by the Karnataka Dalit Sangh Committee

About Author

Leave a Reply

Your email address will not be published. Required fields are marked *